ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

Featured post

ಅವಳು

ಇತ್ತೀಚಿನ ಪೋಸ್ಟ್‌ಗಳು

ಶಾಲೆಯ ಪ್ರವಾಸದ ಅನುಭವ

  ಅಕ್ಟೋಬರ್ ರಜೆ ಮುಗಿದ ಮೇಲೆ ಶಾಲೆಯ ಪ್ರವಾಸ ಎಲ್ಲಿ ಮಾಡಬಹುದೆಂದು ಸ್ನೇಹಿತರೊಡನೆ ಒಂದು ದಿನ ಮಾತನಾಡಿದ್ದೆ. ಪ್ರವಾಸಕ್ಕೆ ಹೋಗಿ ಸುತ್ತಾಡಿ ಬರುವ ಹುಮ್ಮಸ್ಸು ಎಲ್ಲರಲ್ಲೂ ಇತ್ತು. ಒಂದು ದಿನ ನಾನು ನನ್ನ ತರಗತಿಯಲ್ಲಿ ಕುಳಿತಿದ್ದ ಸಮಯದಲ್ಲಿ ಎಲ್ಲಾ ಮಕ್ಕಳನ್ನು ಸಭಾ ಮಂಟಪಕ್ಕೆ ಕರೆದರು. ಎಲ್ಲರೂ ಸಭಾ ಮಂಟಪಕ್ಕೆ ಬಂದದ್ದೇ ಶಿಕ್ಷಕರು ಮಾತನ್ನು ಪ್ರಾರಂಭಿಸಿದರು. ಅವರು ನೋಡಿ ಮಕ್ಕಳೇ ಡಿಸೆಂಬರ್ ತಿಂಗಳಿನ 17ನೇ ತಾರೀಕು ನಾವು ಬೆಳಿಗ್ಗೆ ಆರು ಗಂಟೆಗೆ ಪ್ರವಾಸಕ್ಕೆ ಹೊರಡುತ್ತಿದ್ದೇವೆ ಆದ್ದರಿಂದ ಪ್ರವಾಸಕ್ಕೆ ಹೋಗುವ ಮಕ್ಕಳು ನಿಮ್ಮ ಪಾಲಕರನ್ನು ಶಾಲೆಗೆ ಕರೆತನ್ನಿ ಹೆಸರು ನೋಂದಾಯಿಸಿ ಹಣ ನೀಡುವುದು ಮತ್ತು ಪ್ರವಾಸದ ತಯಾರಿಯನ್ನು ಮಾಡಿಕೊಳ್ಳಿ ಎಂದು ತಿಳಿಸಿದರು. ಆಗ ನಾನು ಮತ್ತು ನನ್ನ ಸ್ನೇಹಿತರು ಕುಣಿದು ಕುಪ್ಪಳಿಸಿದವು. ಅಂದಿನಿಂದಲೇ ‘ನಮ್ಮ ಪ್ರವಾಸಕ್ಕೆ ಜಯವಾಗಲಿ’ ಎಂಬ ಚೀಟಿಯನ್ನು ಮಾಡಲು ಪ್ರಾರಂಭಿಸಿದೆನು. ಪ್ರವಾಸದ ದಿನ ಹಾಕಿಕೊಳ್ಳಲು ಬೇಕಾದ ಬಟ್ಟೆಯನ್ನು ಆರಿಸತೊಡಗಿದೆನು.      ಅಂತೂ ಪ್ರವಾಸದ ದಿನ ಬಂದೇ ಬಿಟ್ಟಿತು. ಬೆಳಿಗ್ಗೆ ಬೇಗನೆ ಎದ್ದು ಶೌಚ ಸ್ನಾನಾದಿ ಮುಗಿಸಿ ತಿಂಡಿ ತಿಂದು ಬಟ್ಟೆ ಹಾಕಿ ತಯಾರಾಗಿ ನನ್ನ ತಂದೆ ಮತ್ತು ಅಜ್ಜಿಯೊಂದಿಗೆ ನಮ್ಮ ಶಾಲೆಯನ್ನು ತಲುಪಿದೆನು. ನನ್ನ ಅಜ್ಜಿಯು ನನ್ನ ಜೊತೆ ಪ್ರವಾಸಕ್ಕೆ ಬಂದಿದ್ದರು. ಬಿಸ್ಕೆಟ್ ಮತ್ತು ಕೆಲವು ಹಣ್ಣುಗಳನ್ನು ಜೊತೆಗೆ ಒಯ್ದಿದ್ದೆವು. ಅಷ...

ಜಾನಪದದಲ್ಲಿ ಮಾನವೀಯ ಮೌಲ್ಯಗಳು

  ವಿಷಯ-"ಜಾನಪದದಲ್ಲಿ  ಮಾನವೀಯ ಮೌಲ್ಯಗಳು" 🙏🙏 ಎಲ್ಲರಿಗೂ ನಮಸ್ಕಾರ.🙏🙏 ಒಕ್ಕಲಿಗರು ಹಾಡಿದರ ನಾಡೆಲ್ಲ ನಕ್ಕೀತ ಹಾಡ ಮರೆತರ ನಾಡ ಬಿಕ್ಕೀತ, ಜತಿಗೂಡಿ ಹಾಡೊಣ ಜನಪದಕ.

ಮೌನ ಕ್ರಾಂತಿ

ಬಿಚ್ಚಿಕೊಳ್ಳಲಿ ಹೆಪ್ಪುಗಟ್ಟಿದ ದೇಶಾಭಿಮಾನದ ಅಲೆಗಳು -  ಉಕ್ಕಿ ಬರಲಿ ನಾಡಿಗಾಗಿ ನೆತ್ತರಾ ಶುಭ ಸೆಲೆಗಳು -  ಹರಿಸೋಣ ಬನ್ನಿ ಮೌನ ಕ್ರಾಂತಿಯ...

ಯೋಧ

ಯೋಧನ ಎದೆ ಗೂಡಿನಲ್ಲಿ  ಸಾವಿರಾರು ನೋವುಗಳಿದ್ದರೂ ನಮ್ಮೆಲ್ಲರ ಬದುಕಿಗಾಗಿ ಸದಾ ಮಿಡಿಯುವ ಹೃದಯವೇ ಯೋಧ..

WISHES

ಮಕ್ಕಳ ಪದ್ಯ ಹುಷಾರಾಗ್ರಿ...

ಅಯ್ಯೋ! ಗುಡ್ಡ ಕುಸಿದೇ ಬಿತ್ತು ಏನ್ರಪ್ಪಾ ಪರಿಹಾರ ? ಬೆಟ್ಟ ಕೊರೆಯೋದ ಬಿಟ್ರೆ ಸಾಕು ಉಳಿಸಿರಿ ಪ್ರಕೃತಿ ಪರಿವಾರ

ಕವನ: ಗಣಿತದ ಗಮ್ಮತ್ತು

 ಗಣಿತ ಗಮ್ಮತ್ತಿನ ಗಣಿ    ಮೌಲ್ಯಯುತ ಮಾಣಿಕ್ಯದ ಮಣಿ ll

ಅಮ್ಮ….

ದೇವರು ಎಂಬುದು ಕೇವಲ ನಂಬಿಕೆಯೆಂದರು…. ಸಾಕ್ಷಿಯೇ ನೀನಿರುವಾಗ ಕೇವಲ ನಂಬಿಕೆ ಮಾತ್ರ ಹೇಗಾದೀತು ಅಮ್ಮಾ…?           

ಮಮತೆಯ ಮಡಿಲು: ಕವಿ ಸಾಹಿತಿಗಳ ಜೀವಾಳ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕಥೆ

ದಟ್ಟವಾದ ಕಾಡೊಂದರಲ್ಲಿ ಹುಲಿ, ಸಿಂಹ, ಚಿರತೆ, ಆನೆ, ಕೋತಿ, ಕರಡಿ ಹೀಗೆ ಹಲವಾರು ಪ್ರಾಣಿಗಳು ನೆಮ್ಮದಿಯಿಂದ ವಾಸವಾಗಿದ್ದವು. ಅಲ್ಲಿಯೇ ಸಮೀಪದಲ್ಲಿ ಒಂದು ನದಿ ಹರಿಯುತ್ತಿತ್ತು. ಆ ಕಾಡಿನ ಎಲ್ಲಾ ಪ್ರಾಣಿಗಳು ಆ ನದಿಯ ನೀರನ್ನು ಕುಡಿದು ತಮ್ಮ ಬಾಯಾರಿಕೆಯನ್ನು ನೀಗಿಸಿಕೊಳ್ಳುತ್ತಿದ್ದವು.

ಕಾರ್ಗಿಲ್ ವಿಜಯ

ತಲೆ ಬಾಗಿ ನಮಿಪೆ ಓ ಧೀರ ರಣ ಯೋಧ  ದೇಶ ಕಾಯ್ವ ಧೀಮಂತ ಓ ದೇವ ಮಾನವ ||1

ವಸುಂಧರಾ

ನೀ ಜನ್ಮತಳೆದೆ ಆ ತಾಯಿ ಮಡಿಲಲ್ಲಿ ದೈವ ಮಾತೆ ಎಂದೆ ಉಸಿರಿನ ಕೊನೆ ತನಕ ಜೀವ ಜೀವಕೂ ಆಸರೆ ಈ ಭೂಮಿ ತಾಯಿ ಭೂಮಾತೆಯ ಮರೆತೇ ನೀನು ಓ ಮನುಜ ||1

ಮೈಗೆ ಬಿದ್ದ ಏಟಿಗೆ ಮೆಣಸಿಕಾಯಿ ಹೊಲಕ್ಕೆ ಚಟ್ಟಕಟ್ಟಿದ್ದು

 “ಶಾಲೆ” ಒಂದು ಪದ, ಎರಡು ಅಕ್ಷರಗಳು, ಲಕ್ಷಾಂತರ ನೆನಪುಗಳು, ಸಾವಿರಾರು ತಪ್ಪುಗಳು, ನೂರಾರು ಕಥೆಗಳು, ಸಾವಿರ ಶ್ಲಾಘನೆಗಳು, ಅನಂತ ಪ್ರೀತಿ, ಕಾಳಜಿ ಮತ್ತು ಸಂತೋಷ. ತಮಗೆಲ್ಲರಿಗೂ ಮರಳಿ ಶಾಲೆಯ ನೆನಪುಗಳಿಗೆ  ಸುಸ್ವಾಗತ. 

ಕನ್ನಡ ಕಸ್ತೂರಿಯ ಪರಿಮಳವು

ಮೋಡಗಳಾಚೆ ನೀಲಿಯ ರಂಗು ತೆಪ್ಪದ ರಥವೇರಿ ಹೊಂಟ ಗುಂಗು ಹಾಲ್ನೋರೆಯ ಧಾರೆಯಲಿ ಮಿಂದು ಮೈತಳೆದ ಮುಗಿಲಿನ ಮಂಜು

ಶಿಕ್ಷಣ ಕ್ಷೇತ್ರದ ಸವಾಲಾಗಿ ಆಟಿಸಂ

ಶಿಕ್ಷಣ ಕ್ಷೇತ್ರ ಎನ್ನುವುದು ನಿಂತ ನೀರಲ್ಲ. ವಿಜ್ಞಾನ ತಂತ್ರಜ್ಞಾನದ ಪ್ರಗತಿಗೆ ಸಮಾಂತರವಾಗಿ ಶಿಕ್ಷಣ ಕ್ಷೇತ್ರವು ತನ್ನ ವಿವಿಧ ಆಯಾಮಗಳಲ್ಲಿ ಪ್ರಗತಿಯ ಕಂಪನ್ನು ಸೂಸುತ್ತಿದೆ.ಈ ಪ್ರಗತಿಯ ಕಂಪು ಫಲಾನುಭವಿಯಾದ ಮಗುವಿಗೆ ಯುಕ್ತ ಪ್ರಮಾಣದಲ್ಲಿ ಲಭ್ಯವಾಗಿ ಅವನಲ್ಲಿ ಸೂಕ್ತ ಬದಲಾವಣೆಗಳನ್ನು ತಂದಾಗ ಮಾತ್ರ ಶಿಕ್ಷಣ ಕ್ಷೇತ್ರದಲ್ಲಿದ್ದವರ ಶ್ರಮಕ್ಕೆ ಸಾರ್ಥಕತೆ ದೊರೆಯುತ್ತದೆ.

ಶಾಲೆಯ ಆ ದಿನಗಳು

ಕಳೆದು ಹೋದ ಕ್ಷಣಗಳು  -  ಸುಂದರ ಸವಿನೆನಪಿನೊಂದಿಗೆ         ಇಂದು ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ನಾವು ಶಾಲೆಯ ಒಳ ಹೊಕ್ಕರೆ ಒಂದು ಕ್ಷಣವಾದರೂ  ನಾವು ಮಕ್ಕಳಾಗಿ ಇರಬೇಕಾಗಿತ್ತು,

Follow us